Advertisement
ಪಟ್ಟಣದ ಅಥಣಿ-ಗೋಕಾಕ ಮುಖ್ಯ ರಸ್ತೆಯಲ್ಲಿ ಜನಶ್ರೀ ಸ್ವಸ್ಥ ಔಷಧ ಸೇವಾಕೇಂದ್ರ ಜೆನೆರಿಕ್ ಔಷಧ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದುಡ್ಡಿದ್ದರೆ ಮಾತ್ರ ಆರೋಗ್ಯ ಎನ್ನುವಂತಾಗಿದೆ. ಔಷಧ ಕಂಪನಿಗಳು ಔಷಧಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬಡವರಿಗೆ ಔಷಧಗಳು ಕೈಗೆಟುಕುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದ ಜೆನೆರಿಕ್ ಔಷಧಗಳು ಮಾರುಕಟ್ಟೆ ದರಕ್ಕಿಂತ ಪ್ರತಿಶತ 30 ರಿಂದ 70ರಷ್ಟು ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
Advertisement
ಜೆನೆರಿಕ್ ಔಷಧಿ ಅತಿದೊಡ್ಡ ಕೊಡುಗೆ
05:07 PM Jun 23, 2018 | |
Advertisement
Udayavani is now on Telegram. Click here to join our channel and stay updated with the latest news.