Advertisement

ಗೌರಿ ಹತ್ಯೆ : ಎಸ್‌ಐಟಿಯಿಂದ ತುಮಕೂರಿನ ಇನ್ನೋರ್ವ ಆರೋಪಿ ಸೆರೆ 

04:47 PM Jul 26, 2018 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಬಂಧಿತ ತುಮಕೂರು ಮೂಲದ ಎಚ್‌.ಎಲ್‌.ಸುರೇಶ್‌ ಎನ್ನುವವನಾಗಿದ್ದು, ಅಧಿಕಾರಿಗಳು 3 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. 

ಈಗಾಗಲೇ ಶೂಟರ್‌ ಪರಶುರಾಮ್‌ ವಾಗ್‌ಮೋರೆ , ನವೀನ್‌ ಕುಮಾರ್‌, ಪ್ರವೀಣ್‌ ಕುಮಾರ್‌, ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌, ಮನೋಹರ್‌ ಯಡವೆ ಹಾಗೂ ಮೋಹನ್‌ ನಾಯಕ್‌ನನ್ನು ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಬಂಧಿತರ ಸಂಖ್ಯೆ 8ಕ್ಕೇರಿದೆ.  

Advertisement

Udayavani is now on Telegram. Click here to join our channel and stay updated with the latest news.

Next