Advertisement

Gangolli: ಗಾಂಜಾ ಸೇವನೆ ಪ್ರಕರಣ: ನಾಲ್ವರು ವಶಕ್ಕೆ

05:21 PM Aug 14, 2024 | Team Udayavani |

ಗಂಗೊಳ್ಳಿ: ತ್ರಾಸಿ ಬೀಚ್‌ ಬಳಿ ಎಸ್‌ಐ ಬಸವರಾಜ್‌ ಕನಶೆಟ್ಟಿ ಅವರು ರೌಂಡ್ಸ್‌ನಲ್ಲಿದ್ದ ವೇಳೆ ನಾಲ್ವರು ಅನುಮಾನಾಸ್ಪದವಾಗಿ ಕುಳಿತಿದ್ದು, ಅವರನ್ನು ವಶಕ್ಕೆ ಪಡೆದು, ಕುಂದಾಪುರದ ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ತಪಾಸಣೆ ನಡೆಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Advertisement

ಮೆಹತಾಬ್‌ ಶರೀಫ್‌ (30), ಅರ್ಷಾದ್‌ ನೌಶಾದ್‌ (21), ಮೊಹಮ್ಮದ್‌ ಇಮ್ರಾನ್‌ (30), ರೋಹಿತ್‌ (32) ಆರೋಪಿಗಳು.

ಈ ಕುರಿತಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next