Advertisement

Gangolli; ಜೀವನದಲ್ಲಿ ಜುಗುಪ್ಸೆ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

06:40 PM Sep 03, 2023 | Team Udayavani |

ಗಂಗೊಳ್ಳಿ: ಅನಾರೋಗ್ಯದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಗುಜ್ಜಾಡಿ ಗ್ರಾಮದ ಕೊಡಪ್ಪಾಡಿ ನಿವಾಸಿ ಸೀನ ಪೂಜಾರಿ (76) ಅವರು ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.2 ರ ರಾತ್ರಿ 8.30 ರಿಂದ ಸೆ.3 ರ ಬೆಳಗ್ಗೆ 6.30 ರ ಮಧ್ಯದ ಅವಧಿಯಲ್ಲಿ ಸಂಭವಿಸಿದೆ.

Advertisement

ಪುತ್ರ ಮಂಜುನಾಥ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next