Advertisement

ಗಂಗಾವತಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಯಮಮೀರಿ ಮಹಿಳಾ ಸದಸ್ಯರ ಪತಿರಾಯರು,ಸಂಬಂಧಿಗಳು ಭಾಗಿ

01:05 PM Sep 19, 2024 | Team Udayavani |

ಗಂಗಾವತಿ: ಶಾಸಕ ಗಾಲಿ ಜನಾರ್ದನರೆಡ್ಡಿ ಪಾಲ್ಗೊಂಡಿದ್ದ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಸದಸ್ಯರಲ್ಲದವರು ಪಾಲ್ಗೊಂಡು ಸಾಮಾನ್ಯ ಸಭೆಯ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂತು.

Advertisement

ಸಾಮಾನ್ಯ ಸಭೆಯಲ್ಲಿ ಸದಸ್ಯರು, ಅಪೇಕ್ಷಿತ ಅಧಿಕಾರಿಗಳು ಮತ್ತು ಪತ್ರಕರ್ತರು ಪಾಲ್ಗೊಳ್ಳುವುದು ನಿಯಮ ಬದ್ಧವಾಗಿದ್ದು, ಸೆ.19ರ ಗುರುವಾರ ನಡೆದ ಸಭೆಯಲ್ಲಿ ಮಹಿಳಾ ಸದಸ್ಯರ ಪತಿರಾಯರು ಮತ್ತು ಅವರ ಸಂಬಂಧಿಕರು ಪಾಲ್ಗೊಂಡಿದ್ದರು. ಸದಸ್ಯರಲ್ಲದವರನ್ನು ಸಭೆಯಿಂದ ಹೊರಗೆ ಕಳುಹಿಸಲಾಗದೇ ಪತ್ರಕರ್ತರಿಗೆ ಮಾಹಿತಿ ನೀಡಲಾಗದೇ ಮುಜುಗರಕ್ಕೊಳಗಾಗಿದ್ದು, ಕಂಡು ಬಂತು.

ಸಭೆಯಲ್ಲಿ ಅಭಿಷೇಕ ಸಿರಿಗೇರಿ, ಕಾಶಿಂ ಅಲಿ ಮುದ್ದಾಬಳ್ಳಿ, ದೇವಪ್ಪ ನಾಯಕ, ರಾಚಪ್ಪ ಸಿದ್ದಾಪೂರ, ಪರಶುರಾಮ ಕಿರಿಕಿರಿ, ದುರುಗೇಶ,ಸೋಮನಾಥ ಕಂಪ್ಲಿ, ಅಮರೇಗೌಡ ಸೇರಿ ಕೆಲ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next