Advertisement

ಗಂಗಾವತೀಲಿ ಡೆಂಘೀಗೆ ಇಬ್ಬರು ಮಕ್ಕಳು ಬಲಿ

07:00 AM Oct 13, 2017 | Team Udayavani |

ಗಂಗಾವತಿ: ಡೆಂಘೀ ಜ್ವರಕ್ಕೆ ಇಬ್ಬರು ಮಕ್ಕಳು ಬಲಿಯಾದ ಘಟನೆ ನಗರದ ಉಪ್ಪಾರ ಓಣಿಯಲ್ಲಿ ಸಂಭವಿಸಿದೆ.

Advertisement

ಅರ್ಚನಾ ಚಳ್ಳಾರಿ (11) ಹಾಗೂ ಉಜ್ವಲ್‌ (8) ಮೃತ ದುರ್ದೈವಿಗಳು. ಇಬ್ಬರು ಅಕ್ಕಪಕ್ಕದ ಮನೆಗಳ ಮಕ್ಕಳಾಗಿದ್ದು, 10 ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದರು. ಅರ್ಚನಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆ ಹಾಗೂ ಪ್ರಜ್ವಲ್‌ನನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿತ್ತು. ಇಬ್ಬರಿಗೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಾಲೂಕಿನಾದ್ಯಂತ ಡೆಂಘೀ ಜ್ವರ ಉಲ್ಬಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಡೆಂಘೀ ಪೀಡಿತರಿಂದ ತುಂಬಿವೆ.

Advertisement

Udayavani is now on Telegram. Click here to join our channel and stay updated with the latest news.

Next