Advertisement

Gadag: ಕುಂಭ ಹೊತ್ತು 3 ಕಿ.ಮೀ. ಪಾದಯಾತ್ರೆ ನಡೆಸಿದ ರಂಭಾಪುರಿ ಜಗದ್ಗುರುಗಳು

10:36 AM Oct 12, 2024 | |

ಗದಗ: ವಿಜಯದಶಮಿ ಹಬ್ಬದ ಅಂಗವಾಗಿ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಅಬ್ಬಿಗೇರಿ ಗ್ರಾಮದ ಹಳೆ ಹಿರೇಮಠದಿಂದ ಹೊಸ ಹಿರೇಮಠದವರೆಗೆ 3 ಕಿ.ಮೀ. ದೂರದವರೆಗೂ ಕುಂಭ ಹೊತ್ತು ಮೆರವಣಿಗೆ ನಡೆಸಿದರು.

Advertisement

ಮೆರವಣಿಗೆಯಲ್ಲಿ ಸಾವಿರಾರು ಮುತ್ತೈದೆಯರು ಕುಂಭ ಹೊತ್ತು ಶ್ರೀಗಳ ಹಿಂದೆ ಸಾಗಿದರು. ಅಬ್ಬಿಗೇರಿ-ಸಿದ್ಧರಬೆಟ್ಟ ಹಿರೇಮಠದ ವೀರಭದ್ರ ಶಿವಾಚಾರ್ಯರು ಸೇರಿ ಹರ-ಗುರು-ಚರ ಮೂರ್ತಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next