Advertisement

ನೇತಾಡುತ್ತಿದ್ದ ವಿದ್ಯುತ್‌ ತಂತಿಗೆ ಮುಕ್ತಿ 

01:00 AM Mar 10, 2019 | Harsha Rao |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಡಾಬೆಟ್ಟು ಎಂಬಲ್ಲಿ ಕೃಷಿ ಭೂಮಿಯ ನಡುವೆ ಹಾದುಹೋದ ವಿದ್ಯುತ್‌ ತಂತಿಗಳು ನೇತಾಡುತ್ತಿದ್ದು ಇದನ್ನು ವಿದ್ಯುತ್‌ ಇಲಾಖೆ ಸರಿಪಡಿಸಿದೆ. 
ತಂತಿ ಸಮಸ್ಯೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು ಬಳಿಕ ಮೆಸ್ಕಾಂ ಮಾ.8ರಂದು ಮೂರು ವಿದ್ಯುತ್‌ ಕಂಬ ಅಳವಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next