Advertisement

Fraud Case ಕಸ್ಟಮರ್‌ ಕೇರ್‌ ಸಿಬಂದಿ ಹೆಸರಿನಲ್ಲಿ ಲಕ್ಷಾಂತರ ರೂ.ವಂಚನೆ

09:24 PM Sep 24, 2023 | Team Udayavani |

ಉಡುಪಿ: ಕಸ್ಟಮರ್‌ ಕೇರ್‌ ಸಿಬಂದಿ ಹೆಸರಿನಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.

Advertisement

ಉಡುಪಿಯ ಪ್ರಶಾಂತ ಅವರು ಎಟಿಎಂನಲ್ಲಿ ಹಣ ಬಾರದಿದ್ದಾಗ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಎ.ಟಿ.ಎಂ. ಸಿಬಂದಿ ಎಂದು ಹೇಳಿ ಪ್ರಶಾಂತ ಅವರಿಂದ ಕಾರ್ಡ್‌ ವಿವರ ಪಡೆದು ಹಂತ ಹಂತವಾಗಿ ಒಟ್ಟು 3,95,000ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next