Advertisement

Kota ಚಿಟ್‌ ಫಂಡ್‌ ಹೆಸರಲ್ಲಿ ವಂಚನೆ; ದೂರು ದಾಖಲು

08:32 PM May 15, 2024 | Team Udayavani |

ಕೋಟ: ಚಿಟ್‌ ಫಂಡ್‌ ಹೆಸರಲ್ಲಿ ಲಕ್ಷಾಂತರ ರೂ ಹಣ ವಂಚಿಸಿರುವುದಾಗಿ ಹಾರ್ದಳ್ಳಿ-ಮಂಡಳ್ಳಿ ನಿವಾಸಿ ರಂಜಿತ್‌ (38) ಅವರು ದೂರು ನೀಡಿದ್ದಾರೆ.

Advertisement

ಗುರುರಾಜ ಎಂಬಾತ ಹೊಂಬಾಡಿ ಮಂಡಾಡಿಯ ಹುಣ್ಸೆಮಕ್ಕಿಯಲ್ಲಿ ಕಟಿಲೇಶ್ವರಿ ಚಿಟ್‌ ಫಂಡ್‌ ಆರಂಭಿಸಿದ್ದು, ಪ್ರತಿ ತಿಂಗಳು 10ಸಾವಿರ ರೂ ಚಿಟ್‌ ಫಂಡ್‌ಗೆ ಫೋನ್‌ ಪೇ ಮೂಲಕ ಪಡೆಯುತ್ತಿದ್ದ ಆದರೆ ಕೊನೆಯಲ್ಲಿ ನೀಡಬೇಕಾದ 1,57,000 ರೂ. ಹಣವನ್ನು ನೀಡದೆ ವಂಚಿಸಿ ಮೋಸ ಮಾಡಿದ್ದಾನೆ. ಹಣವನ್ನು ಕೇಳಿದಾಗ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next