Advertisement

ಕಾಡಿನಲ್ಲಿ ಬೆಂಕಿ ನಂದಿಸಲು ಹೋಗಿ ಸುಟ್ಟು ಕರಕಲಾದ ಫಾರೆಸ್ಟ್‌ ವಾಚರ್

06:13 PM Feb 27, 2023 | Team Udayavani |

ಯಲ್ಲಾಪುರ: ಕಾಡಿನಲ್ಲಿ ಬೆಂಕಿ ನಂದಿಸಲು ಹೋದಾಗ ತುಂಡಾಗಿ ಬಿದ್ದಿದ ಹೈ ಟೆನ್ಷನ್‌ ವೈಯರ್ ತಾಗಿ ಫಾರೆಸ್ಟ್‌ ವಾಚರ್ ( ಅರಣ್ಯ ವೀಕ್ಷಕ) ವೊಬ್ಬರು ಸುಟ್ಟು ಕರಕಲಾಗಿ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ತೆಲಂಗಾರದ ಬಳಿ  ನಡೆದಿದೆ.

Advertisement

ಜೂಜ ಸಿದ್ದಿ ಮೃತ ಫಾರೆಸ್ಟ್‌ ವಾಚರ್.‌

ಇದನ್ನೂ ಓದಿ: ರಿಷಭ್‌ ಪಂತ್‌ ಮತ್ತೆ ಮೈದಾನಕ್ಕಿಳಿಯಲು ಇಷ್ಟು ಸಮಯ ಬೇಕಾಗಬಹುದು… ಸೌರವ್ ಗಂಗೂಲಿ

ಕಾಡಿಗೆ ಬೆಂಕಿ ಬಿದ್ದಿದೆ ಎಂದು ಬೆಂಕಿಯನ್ನು ನಂದಿಸಲು ಜೂಜ ಸಿದ್ದಿ ತೆರಳಿದ್ದಾರೆ. ತುಂಡಾಗಿ ಬಿದ್ದಿದ್ದ ಹೈ ಟೆನ್ಷನ್‌ ತಂತಿಯಿಂದಲೇ ಬೆಂಕಿ ಕಾಣಿಸಿಕೊಂಡಿರುವುದನ್ನು ಅರಿಯದ ಜೂಜ ಸಿದ್ದಿ ಅವರು, ಬೆಂಕಿ ನಂದಿಸಲು ಕಾಡಿಗೆ ಹೋಗಿದ್ದಾರೆ. ಆದರೆ ಅಲ್ಲಿ ತುಂಡಾಗಿ ಬಿದ್ದಿದ್ದ ವೈಯರ್‌ ನ್ನು ತುಳಿದು ಫಾರೆಸ್ಟ್‌ ವಾಚರ್ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next