Advertisement

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

03:02 PM Apr 18, 2021 | Team Udayavani |

ಕೆಜಿಎಫ್: ಪಾದಚಾರಿ ಮಾರ್ಗದನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳನ್ನುನಗರಸಭೆ ಸಿಬ್ಬಂದಿ ತೆರವಿಗೆ ಚಾಲನೆನೀಡಿದರು. ಬಿ.ಎಂ.ರಸ್ತೆಯಲ್ಲಿರುವಒಂದು ಭಾಗದಲ್ಲಿ ಫ‌ುಟ್‌ಪಾತ್‌ನಿರ್ಮಾಣವಾಗಿತ್ತು. ಆದರೆ, ಈಕಟ್ಟಡಗಳು ಅಡ್ಡವಿದ್ದರಿಂದ ಫ‌ುಟ್‌ಪಾತ್‌ತೆರವು ಮಾಡಿರಲಿಲ್ಲ. ಇದರಿಂದಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು.

Advertisement

ಶನಿವಾರ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಮತ್ತು ಸಿಬ್ಬಂದಿ ಕಟ್ಟಡದಮಾಲೀಕರನ್ನು ಭೇಟಿ ಮಾಡಿ, ಕಟ್ಟಡತೆರವು ಮಾಡಬೇಕು. ಇಲ್ಲವಾದಲ್ಲಿಸ್ವಯಂ ಕಾರ್ಯಾಚರಣೆ ಮಾಡಿದರೆ,ಮುಂದಿನ ದಿನಗಳಲ್ಲಿ ನಿಮಗೆಕಷ್ಟವಾಗುತ್ತದೆ ಎಂದು ಹೇಳಿಮನವೊಲಿಸಿದರು.

ನಂತರ ಅವರುಕಟ್ಟಡ ತೆರವು ಮಾಡಲು ಒಪ್ಪಿದರು.ಕಾರ್ಯಾಚರಣೆ ಇನ್ನೂ ಕೆಲವುದಿನಗಳ ಕಾಲ ಮುಂದುವರಿಯಲಿದೆ.ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ,ಆಯುಕ್ತೆ ಸರ್ವರ್‌ ಮರ್ಚೆಂಟ್‌,ಸಹಾಯಕ ಕಾರ್ಯಪಾಲಕಎಂಜಿನಿಯರ್‌ ಶ್ರೀಧರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next