Advertisement

ಕುಂದಾಪುರ ನಗರದೆಲ್ಲೆಡೆ ಪ್ರತಿದಿನ ಫಾಗಿಂಗ್‌

09:58 PM Mar 28, 2020 | Sriram |

ಕುಂದಾಪುರ: ಕೋವಿಡ್‌ 19 ವೈರಾಣು ಒಬ್ಬರಿಂದ ಮತ್ತೂಬ್ಬರಿಗೆ ಹರಡದಂತೆ, ಸೋಂಕು ಹರಡುವ ಮುನ್ನವೇ ಸಾಯುವಂತೆ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರತಿ ದಿನ ರಾಸಾಯನಿಕ ಸಿಂಪಡಣೆ ನಡೆಸಲಾಗುತ್ತಿದೆ.

Advertisement

ಪುರಸಭೆ ಅಧೀನದಲ್ಲಿದ್ದ ಎರಡು ಯಂತ್ರಗಳ ಪೈಕಿ ಒಂದು ಕೆಟ್ಟಿರುವುದರಿಂದ ಒಂದೇ ಯಂತ್ರ ವನ್ನು ಬಳಸಿಕೊಂಡು ದಿನಕ್ಕೊಂದು ಪ್ರದೇಶ ವಾರು ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ.
ಇದರೊಂದಿಗೆ ಪುರಸಭೆ ವತಿಯಿಂದಲೇ ವಿದ್ಯುತ್‌ ಪೂರೈಕೆಯಲ್ಲಿ ಎಲ್ಲಿಯೂ ವ್ಯತ್ಯಯವಾಗ ದಂತೆ, ನಿರಂತರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ದೇಶವ್ಯಾಪಿ ಕರ್ಫ್ಯೂ ಜಾರಿಯಲ್ಲಿದ್ದರೂ, ಪೌರಕಾರ್ಮಿಕರು ನಿರಂತರ ವಾಗಿ ಸ್ವತ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನುವು ದಾಗಿ ಪುರಸಭೆ ಆಯುಕ್ತ ಕೆ. ಗೋಪಾಲಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next