Advertisement

ಮೈದುಂಬಿ ಹರಿಯುತ್ತಿರುವ ಕಪಿಲೆ : ಮುಳುಗಡೆಯತ್ತ ಸ್ನಾನಘಟ್ಟ, ಭಕ್ತರ ಪುಣ್ಯಸ್ನಾನಕ್ಕೆ ಬ್ರೇಕ್

08:35 PM Jul 11, 2022 | Team Udayavani |

ನಂಜನಗೂಡು :ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಕಪಿಲಾ ನದಿ ತುಂಬಿ ಹರಿಯುತ್ತಿದೆ.ನಂಜನಗೂಡಿನಲ್ಲಿ ಭಕ್ತರು ರಭಸದಿಂದ ಹರಿಯುತ್ತಿರುವ ನೀರಿನಲ್ಲೇ ಚೆಲ್ಲಾಟವಾಡುತ್ತಿದ್ದಾರೆ.

Advertisement

ಪುಟ್ಟ ಪುಟ್ಟ ಮಕ್ಕಳನ್ನ ಕರೆತಂದು ಸ್ನಾನಘಟ್ಟದಲ್ಲಿ ಇಳಿಯುತ್ತಿದ್ದಾರೆ. ಮಾಹಿತಿ ಅರಿತ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ.

ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಪೋಲಿಸರು ಸ್ನಾನಘಟ್ಟಕ್ಕೆ ಪ್ರವೇಶ ನಿರ್ಭಂದಿಸಿದ್ದಾರೆ.ಸ್ನಾನಘಟ್ಟದ ಬಳಿ ಬ್ಯಾರಿಕೇಡ್ ಗಳನ್ನ ಅಳವಡಿಸಿ ಪ್ರವೇಶ ನಿರಾಕರಿಸಿದ್ದಾರೆ…

Advertisement

Udayavani is now on Telegram. Click here to join our channel and stay updated with the latest news.

Next