Advertisement

ನೆರೆ ಸಂತ್ರಸ್ತ ಕೇಂದ್ರದಲ್ಲಿದ್ದ ವೃದ್ಧ ಸಾವು

10:28 AM Aug 18, 2019 | keerthan |

ವಿಜಯಪುರ : ಪ್ರವಾಹ ಪೀಡಿತರಿಗೆ ಆಶ್ರಯ‌ ನೀಡಿದ್ದ ಮುದ್ದೇಬಿಹಾಳ ಸಂತ್ರಸ್ಥರ ಕೇಂದ್ರದಲ್ಲಿ, ವೃದ್ಧನೊರ್ವ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧ ಹನುಮಂತ ಮಾದರ (64) ಮೃತಪಟ್ಟ ವ್ಯಕ್ತಿ.

ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ತೆರೆದಿರುವ ಸಂತ್ರಸ್ಥ ಕೇಂದ್ರದಲ್ಲಿ ಹಂಡರಗಲ್ ಗ್ರಾಮದ ಹನುಮಂತ ಮಾದರ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next