Advertisement

ಸೇನಾ ಹೆಲಿಕಾಪ್ಟರ್‌ನಿಂದ ಐವರ ರಕ್ಷಣೆ

11:01 PM Aug 11, 2019 | Team Udayavani |

ನಾರಾಯಣಪುರ: ಗೆದ್ದಲಮರಿ ಗ್ರಾಮದ ಬಳಿಯ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಹಳ್ಳೆಪ್ಪ ಯರಿಕ್ಯಾಳ, ಹನುಮಂತಿ, ಮಾನಮ್ಮ, ಶಿವರಾಜ, ಆದಪ್ಪ ಎಂಬುವರನ್ನು ಭಾನುವಾರ ಸೇನಾ ಹೆಲಿಕಾ ಪ್ಟರ್‌ ಮೂಲಕ ರಕ್ಷಿಸಲಾಯಿತು.

Advertisement

ಶಾಸಕ ರಾಜುಗೌಡ ಅವರು, ನಡುಗಡ್ಡೆಯಲ್ಲಿ ಸಿಲುಕಿದ್ದವರ ಬಗ್ಗೆ ಸಿಎಂಗೆ, ಜಿಲ್ಲಾ ಧಿಕಾರಿಗೆ ಹಾಗೂ ವಿಪತ್ತು ನಿರ್ವಹಣ ಘಟಕದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರಿಂದ, ಸೇನಾ ಹೆಲಿಕಾಪ್ಟರ್‌ ಬೆಳಗಾವಿಯಿಂದ ಆಗಮಿಸಿ, ನಡುಗಡ್ಡೆಯಲ್ಲಿ ಸಿಲುಕಿರುವ ಐವರನ್ನು ರಕ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next