Advertisement

ತೆಕ್ಕಟ್ಟೆಯಲ್ಲಿ ಬೆಂಕಿ ದುರಂತ

02:00 AM Apr 24, 2019 | Team Udayavani |

ತೆಕ್ಕಟ್ಟೆ: ರಾ.ಹೆ. 66ರ ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ ಎದುರು ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡು ಅರ್ಧ ಎಕರೆಗೂ ಅಧಿಕ ಪ್ರದೇಶ ಸುಟ್ಟು ಹೋಗಿದೆ.

Advertisement

ಬೆಂಕಿ ಸ್ಪರ್ಶವಾಗಿರುವುದನ್ನು ಆ ದಾರಿಯಲ್ಲಿ ಸಾಗುತ್ತಿದ್ದ ಚುನಾವಣೆಯ ಫ್ಲೆಯಿಂಗ್‌ ಸ್ಕ್ವಾಡ್‌ ತಂಡದ ಹರೀಶ್‌ ನಾಯಕ್‌ ಹಾಗೂ ಕುಂದಾಪುರ ಠಾಣೆಯ ಎಎಸ್‌ಐ ಸುಧಾ ಪ್ರಭು, ಮಂಜು ಡಿ., ಸುರೇಂದ್ರ ಅವರು ಗಮನಿಸಿ ಕುಂದಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ನಂದಿಸಲು ಸಾರ್ವಜನಿಕರು ಕೂಡ ಕೈಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next