Advertisement

Ayodhya ಸಂಸದನ ಪುತ್ರನ ವಿರುದ್ಧ ಎಫ್ಐಆರ್‌

11:38 PM Sep 22, 2024 | Team Udayavani |

ಅಯೋಧ್ಯೆ: ವ್ಯಕ್ತಿಯೊಬ್ಬರನ್ನು ಅಪಹರಿಸಿ, ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಅಯೋಧ್ಯೆ ಸಂಸದ, ಸಮಾಜವಾದಿ ಪಕ್ಷದ ನಾಯಕ ಅವಧೇಶ್‌ ಪ್ರಸಾದ್‌ ಪುತ್ರ ಅಜಿತ್‌ ಪ್ರಸಾದ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಭೂಮಿಯೊಂದರ ಖರೀದಿ ಸಂದರ್ಭದಲ್ಲಿ ಕಮಿಷನ್‌ ಕುರಿತ ವಿವಾದವೇರ್ಪಟ್ಟ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next