Advertisement

ಬಡ ಕುಟುಂಬಕ್ಕೆ ನೆರವಾದ ನಿರ್ಮಾಪಕ ಹರ್ಷವರ್ಧನ್

05:04 PM May 21, 2021 | Team Udayavani |

ಗಂಗಾವತಿ: ವಯೋವೃದ್ದ ಅತ್ತೆ ಮಾವ ಸೇರಿ ಮೂರು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಜೀವನ ನಿರ್ವಹಿಸಲಾರದೆ ಸಂಕಷ್ಟ ಎದುರಿಸುತ್ತಿದ್ದ ವಡ್ಡರಹಟ್ಟಿಯ ಸುನಂದ ಗಣೇಶ ಅವರ ಕುಟುಂಬಕ್ಕೆ ಸಿನೆಮಾ ನಿರ್ಮಾಪಕ ಹರ್ಷವರ್ಧನ್ ಹಾಸನ ಅವರು ನೆರವು ನೀಡಿದರು.

Advertisement

ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ಸ್ಥಿತಿಯ ಬಗ್ಗೆ ಮಾಹಿರಿ ಪಡೆದ ಅವರು, ಹರ್ಷವರ್ಧನ್ ಎಂಟರ್ ಪ್ರೈಸಸ್ ಮೂಲಕ ಖುದ್ದು ಆಗಮಿಸಿ 25 ಸಾವಿರ ರೂ. ಚೆಕ್ ನೀಡಿದ್ದಾರೆ.

ಇದನ್ನೂ ಓದಿ:ಒಬ್ಬ ಮಹಿಳೆಗೆ ಅನ್ಯಾಯವಾಗಿದೆ, ಶೀಘ್ರವೇ ಉಚ್ಛ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ : ಸಾವಂತ್

ಕನ್ನಡ ಪರ ಸಂಘಟನೆಯ ಪ್ರಮುಖ ಪರಶುರಾಮ್ ನಾಯಕ, ಸುಕುಮುನಿ ದೋಟಿಹಾಳ್, ಉರ್ಕುಂದಿ ಹನುಮಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next