Advertisement

ಹುಲಿಕೇರಿ ಒಡೆಯುವ ಭೀತಿ

12:24 AM Aug 10, 2019 | Sriram |

ಧಾರವಾಡ: ಅಳ್ನಾವರ ಸಮೀಪದ ಹುಲಿಕೇರಿ ಕೆರೆಯಿಂದ ಪ್ರವಾಹದ ಭೀತಿ ಎದುರಾಗಿದ್ದು, ಶುಕ್ರವಾರ ಒಂದೇ ದಿನ 700ಕ್ಕೂ ಅಧಿಕ ಜನರನ್ನು ಅಳ್ನಾವರದಿಂದ ಧಾರವಾಡ ನಗರದಲ್ಲಿರುವ ಮುಗದುಮ್ಮ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಅಲ್ಲಿಯೇ ಅವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ, ಧಾರವಾಡ-ಸವದತ್ತಿ ರಸ್ತೆಯಲ್ಲಿ ಇನಾಂಹೊಂಗಲದ ಬಳಿ ಸೇತುವೆ ಕೊಚ್ಚಿ ಹೋಗಿದ್ದು
ಬಸ್‌ ಸಂಚಾರ ಇನ್ನೂ ಆರಂಭಗೊಂಡಿಲ್ಲ. ತುಪರಿ ಹಳ್ಳದಲ್ಲಿಯೂ ಪ್ರವಾಹ ನಿಂತಿದ್ದು, ಹಳ್ಳದ ಅಕ್ಕಪಕ್ಕದ 16 ಹಳ್ಳಿಯ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next