Advertisement
ಈ ವೇಳೆ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೇ ಭೀಕರ ಬರಗಾಲ ಆವರಿಸಿ ರೈತರು ಬೆಳೆದ ಎಲ್ಲ ಮುಂಗಾರು ಹಾಗೂ ಹಿಂಗಾರು ಬೆಳೆಗಳು ನಾಶವಾಗಿವೆ. ಸರ್ಕಾರ ಹಾನಿಗೊಳಗಾದ ಬೆಳೆಗಳಿಗೆ ವಿಮೆ ಮಾಡಲು ಸರಕಾರ ಈಗಾಗಲೇ ಆದೇಶ ನೀಡಿತ್ತು. ವಿಮೆ ತುಂಬಲು ಅಲ್ಪ ಕಾಲಾವಧಿ ನಿಗದಿಪಡಿಸಿ ಕಳೆದ ಜು. 31ರವರೆಗೆ ಅಲ್ಪ ಗಡುವು ನೀಡಿತ್ತು. ಇದರಿಂದ ಬಹುತೇಕ ರೈತರು ವಿಮೆ ಕಂತು ಕಟ್ಟಲು ಸಾಧ್ಯವಾಗಿಲ್ಲ ಎಂದು ದೂರಿದರು.
Advertisement
ಬೆಳೆವಿಮೆ ಅವಧಿ ವಿಸ್ತರಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ
02:06 PM Aug 05, 2017 | |
Advertisement
Udayavani is now on Telegram. Click here to join our channel and stay updated with the latest news.