Advertisement

ಶ್ರೀರಂಗಪಟ್ಟಣ: ಮರದಿಂದ ಬಿದ್ದು ರೈತನೊರ್ವ ಸಾವು

03:01 PM Dec 25, 2021 | Team Udayavani |

ಶ್ರೀರಂಗಪಟ್ಟಣ: ಮರದಿಂದ ಬಿದ್ದು ರೈತನೊರ್ವ ಸಾವನ್ನಪ್ಪಿದ ಘಟನೆ ಸಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.

Advertisement

ಬಸವಲಿಂಗೇಗೌಡ (70) ಮೃತಪಟ್ಟ ರೈತ.

ತಮ್ಮ ಜಮೀನಲ್ಲಿ ಆಡುಗಲಕಿಗೆ ಸೊಪ್ಪು ಎಳೆಯುವಾಗ ಕಾಲು ಜಾರಿ ‌ಮರದಿಂದ ನೆಲಕ್ಕುರುಳಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next