Advertisement

ವಯರ್‌ ದುರಸ್ತಿ ಮಾಡುತ್ತಿದ್ದ ರೈತ ವಿದ್ಯುದಾಘಾತಕ್ಕೆ ಬಲಿ

12:00 PM Oct 05, 2017 | udayavani editorial |

ಮುಜಫ‌ರನಗರ : ಖಾಯ್‌ಖೇರಿ ಗ್ರಾಮದಲ್ಲಿ 55 ವರ್ಷ ಪ್ರಾಯದ ರೈತನೋರ್ವ ತನ್ನ ಮನೆಯಲ್ಲೇ ವಯರ್‌ ತಾಗಿ ವಿದ್ಯುದಾಘಾತಕ್ಕೆ ಬಲಿಯಾದ ದಾರುಣ ಘಟನೆ ವರದಿಯಾಗಿದೆ.

Advertisement

ರೈತ ಮಣಿಲಾಲ್‌ ಖುದ್ದಾಗಿ ವಿದ್ಯುತ್‌ ವಯರನ್ನು ದುರಸ್ತಿ ಮಾಡುತ್ತಿದ್ದ  ವೇಳೆ ಈ ದುರ್ಘ‌ಟನೆ ಸಂಭವಿಸಿತು.

ವಿದ್ಯುದಾಘಾತಕ್ಕೆ ಗುರಿಯಾದ ಮಣಿಲಾಲ್‌ನನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next