Advertisement

ಆಕಾಶ್‌ ಆಸ್ಪತ್ರೆಗೆ ತಜ್ಞ ವೈದ್ಯರ ಭೇಟಿ

05:41 PM May 02, 2021 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆಯ ತಜ್ಞ ವೈದ್ಯರತಂಡ ಪಟ್ಟಣದ ಆಕಾಶ್‌ ಆಸ್ಪತ್ರೆಗೆ ಭೇಟಿ ನೀಡಿ ಆರ್‌ಟಿಪಿಸಿಆರ್‌ ತಪಾಸಣಾ ವರದಿ ಕುರಿತುಪರಿಶೀಲನೆ ನಡೆಸಿತು.

Advertisement

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ ನೇತೃತ್ವದ ವೈದರ ತಂಡಆಕಾಶ್‌ ಆಸ್ಪತ್ರೆಯ ಲ್ಯಾಬೋರೇಟರಿ ಹಾಗೂಎಂಆರ್‌ಡಿ ವಿಭಾಗಕ್ಕೆ ಭೇಟಿ ನೀಡಿ, ಐಸಿಎಂಆರ್‌ಪೋರ್ಟಲ್‌ನಲ್ಲಿ ವರದಿ ಮಾಡದೆ ಬಾಕಿ ಇರುವಆರ್‌ಟಿಪಿಸಿಆರ್‌ ತಪಾಸಣಾ ಮಾಹಿತಿಯನ್ನುಪರಿಶೀಲನೆ ನಡೆಸಿದ ವೇಳೆ, 257 ತಪಾಸಣಾಮಾಹಿತಿ ವರದಿಯಾ ಗದಿರುವುದು ಕಂಡುಬಂದ ಹಿನ್ನೆಲೆ, ಪ್ರತಿದಿನ ಆರ್‌ಟಿಪಿಸಿಆರ್‌ ತಪಾಸಣಾ ಮಾಹಿತಿಯನ್ನು ಐಸಿಎಂಆರ್‌ಪೋರ್ಟಲ್‌ನಲ್ಲಿ ತಪ್ಪದೆ ವರದಿ ಮಾಡಲುಸೂಚಿಸಲಾಯಿತು.

ಆಕಾಶ್‌ ಆಸ್ಪತ್ರೆಯನೋಡಲ್‌ ಅಧಿಕಾರಿ ಡಾ.ಸುನೀಲ್‌ ಹಾಗೂವೈದ್ಯಕೀಯ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next