Advertisement
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು,ಕೆರೆ-ಕಟ್ಟೆಗಳು ಇರುವುದೇ ನೀರಾವರಿಗಾಗಿ. ಈ ಹಿಂದೆ ಅದೇ ಉದ್ದೇಶಕ್ಕೆ ಅವುಗಳ ಅಭಿವೃದ್ಧಿ ಮತ್ತು ನೀರು ತುಂಬಿಸುವ ಯೋಜನೆ ಬಗ್ಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಆದರೆ, ಪ್ರಸ್ತುತ ಕೆರೆ-ಕಟ್ಟೆ ತುಂಬಿಸುವ ಯೋಜನೆಯನ್ನು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ನೀರಾವರಿಗೆ ತೊಂದರೆಯಾಗಿದೆ ಎಂದು ಹೇಳಿದರು.
Advertisement
ನೀರಾವರಿಗೂ ಕೆರೆ ನೀರು ಯೋಜನೆ ವಿಸ್ತರಿಸಿ: ಕುಮಾರ್ ಬಂಗಾರಪ್ಪ
06:10 AM Jul 05, 2018 | |
Advertisement
Udayavani is now on Telegram. Click here to join our channel and stay updated with the latest news.