Advertisement

Shimoga; ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು ಮಾತ್ರ…: ಸಿದ್ದರಾಮಯ್ಯ ಟೀಕೆ

02:51 PM Jan 12, 2024 | keerthan |

ಶಿವಮೊಗ್ಗ: ಎಚ್ ಡಿ ಕುಮಾರಸ್ವಾಮಿ ಅಂದರೆ ಸುಳ್ಳು, ಸುಳ್ಳು ಅಂದರೆ ಕುಮಾರಸ್ವಾಮಿ. ಅವರು ಹೇಳುವುದು ಎಲ್ಲಾ ಸುಳ್ಳು ಮಾತ್ರ. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಯುವನಿಧಿ ಕಾರ್ಯಕ್ರಮ ಚಾಲನೆಗೆ ನಗರಕ್ಕೆ ಆಗಮಿಸಿದ ಅವರು, ಸರಕಾರದ ಐದನೇ ಗ್ಯಾರಂಟಿಗೆ ಚಾಲನೆ ನೀಡುತ್ತಿದೆ. ಈಗಾಗಲೇ ನಾಲ್ಕು ಗ್ಯಾರಂಟಿ ಜನರಿಗೆ ತಲುಪಿವೆ ಎಂದರು.

ಇದನ್ನೂ ಓದಿ:OpenAI CEO: ದೀರ್ಘಕಾಲದ ಗೆಳೆಯನನ್ನು ವರಿಸಿದ ಓಪನ್‌ ಎಐ ಸಿಇಒ ಸ್ಯಾಮ್‌ ಆಲ್ಟ್‌ ಮ್ಯಾನ್‌

ಬಿಜೆಪಿ ಪಕ್ಷ ಸುಳ್ಳು ಆರೋಪ ಮಾಡುತ್ತಿದೆ ಎಂದ ಸಿಎಂ ಅಂಕಿ ಸಂಖ್ಯೆ ಸಮೇತ ಗ್ಯಾರಂಟಿ ಯೋಜನೆ ಬಳಕೆ ಕುರಿತು ಮಾಹಿತಿ ನೀಡಿದರು. ಸರಕಾರ ನೀಡಿರುವ ಯೋಜನೆ ಮಾಧ್ಯಮವೇ ಸತ್ಯಸತ್ಯಾತೆ ಪರಿಶೀಲನೆ ಮಾಡಲಿ. ಇಲ್ಲಿ ಆಡಳಿತ ಮತ್ತು ವಿಪಕ್ಷ ಬೇಡ. ಸತ್ಯ ವಿಚಾರವನ್ನು ಮಾಧ್ಯಮ ಬಹಿರಂಗ ಪಡಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next