Advertisement

Sullia ಕಾಂಪೌಂಡ್‌ಗೆ ಈಚರ್‌ ಲಾರಿ ಢಿಕ್ಕಿ ; ಜಖಂ

11:36 PM Sep 10, 2023 | Team Udayavani |

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಈಚರ್‌ ಲಾರಿಯೊಂದು ರಸ್ತೆ ಬದಿಯ ಕಾಂಪೌಂಡ್‌ಗೆ ಢಿಕ್ಕಿ ಹೊಡೆದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ರವಿವಾರ ಸಂಭವಿಸಿದೆ.

Advertisement

ಮೈಸೂರಿನಿಂದ ಮಂಗಳೂರಿಗೆ ತರಕಾರಿ ಹೇರಿಕೊಂಡು ಬರುತ್ತಿದ್ದ ಈಚರ್‌ ಲಾರಿ ಕದಿಕಡ್ಕದ ಬಿ.ಸಿ.ಸಿ. ಚಿಕನ್‌ ಸೆಂಟರ್‌ ಬಳಿಯ ತಿರುವಿನಲ್ಲಿರುವ ಸಿದ್ಧಿಕ್‌ ಎಂಬವರ ಮನೆಯ ಕಾಂಪೌಂಡ್‌ಗೆ ಢಿಕ್ಕಿ ಹೊಡೆದಿದ್ದು, ಮನೆ ಮಾಲಕರಿಗೆ ನಷ್ಟ ಸಂಭವಿಸಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next