Advertisement

ಕಲಾ: ಪರಿಸರ ಜಾಥಾ, ಮಾಹಿತಿ

11:38 AM Jun 21, 2019 | Suhan S |

ಪಳ್ಳಿ, ಜೂ. 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಕಾರ್ಕಳ ಪ್ರಗತಿ ಬಂಧು ಒಕ್ಕೂಟ- ಸ್ವಸಹಾಯ ಸಂಘ ಕೈರಬೆಟ್ಟು ಇದರ ವತಿಯಿಂದ ಜೂ. 19ರಂದು ಕೈರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ ಜರಗಿತು.

Advertisement

ಕಲ್ಯಾ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನಾಗವೇಣಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃಧ್ಧಿ ಯೋಜನೆಯ ಅಧಿಕಾರಿ ವಾರಿಜಾ, ಒಕ್ಕೂಟದ ಆದ್ಯಕ್ಷ ಉದಯ ಆಚಾರ್ಯ, ಚಂದ್ರಹಾಸ್‌ ನಾಯ್ಕ, ಆಶಾಲತಾ ಶೆಟ್ಟಿ, ಶಿಕ್ಷಕಿ ಶಶಿಕಲಾ ಶೆಟ್ಟಿ, ಜ್ಯೋತಿ ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next