Advertisement

Enmakaje: ಮರ ಬಿದ್ದು ಮನೆಗೆ ಹಾನಿ

12:34 AM Jul 23, 2024 | Team Udayavani |

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್‌ನ ಸಾಯ ಸಮೀಪದ ಕೂಟೆಲ್‌ ಮಂಜುನಾಥ ಆಚಾರ್ಯ ಅವರ ಮನೆ ಮೇಲೆ ಮರ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಂಭವಿಸಿದೆ.

Advertisement

ಈ ಸಂದರ್ಭ 85 ವರ್ಷ ಪ್ರಾಯದ ಮಂಜು ನಾಥ ಆಚಾರ್ಯ, ಮಗ ಮತ್ತು ಸೊಸೆ ಮನೆಯಲ್ಲಿದ್ದರು. ಮರ ಮುರಿಯುವ ಶಬ್ದ ಕೇಳಿ ಮನೆಯವರು ಮಂಜುನಾಥ ಆಚಾರ್ಯರನ್ನು ಎತ್ತಿಕೊಂಡು ಹೊರಗೋಡಿದ ಕಾರಣ ಯಾರಿಗೂ ಅಪಾಯವಾಗಲಿಲ್ಲ. ಮಕ್ಕಳು ಶಾಲೆಗೆ ಹೋಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next