Advertisement

ಮಾಲ್ದೀವ್ಸ್‌ನಲ್ಲಿ  ತುರ್ತುಪರಿಸ್ಥಿತಿ ಜಾರಿ

09:15 AM Feb 06, 2018 | Team Udayavani |

ಮಾಲೆ: ಮಾಲ್ದೀವ್ಸ್‌ನಲ್ಲಿ 15 ದಿನಗಳ ಕಾಲ ತುರ್ತುಪರಿಸ್ಥಿತಿ ಜಾರಿಗೊಳಿಸಲಾಗಿದೆ. ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಬಂಧನವನ್ನು ಮಾಡಲಾಗಿದೆ.  ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಇಲ್ಲವೇ ವಾಗ್ಧಂಡನೆ ಎದುರಿಸಿ ಎಂದು ಸುಪ್ರೀಂಕೋರ್ಟಿಂದ ತರಾಟೆಗೆ ಒಳಗಾಗಿರುವ ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲ ಯಮೀನ್‌ ಈ ಘೋಷಣೆ ಮಾಡಿದ್ದಾರೆ. ಅಗತ್ಯವಿದ್ದರೆ ಮಾತ್ರ ಮಾಲ್ದೀವ್ಸ್‌ಗೆ ಹೋಗಿ ಎಂದು ಕೇಂದ್ರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next