Advertisement

U.P: ಎಲಿವೇಟೆಡ್‌ ರಸ್ತೆಯೇ ಇನ್ನು ಮುಂದೆ ರಾಮಸೇತು!

09:12 PM Feb 16, 2024 | Team Udayavani |

ಲಕ್ನೋ: ಉತ್ತರಪ್ರದೇಶದ ಗಾಜಿಯಾಬಾದ್‌ ಮತ್ತು ದೆಹಲಿಯ ಯುಪಿ ಗೇಟ್‌ ಸಂಪರ್ಕಿಸುವ ಪ್ರಸಿದ್ಧ “ರಾಜ್‌ನಗರ್‌ಹಿಂಡನ್‌ ಎಲಿವೇಟೆಡ್‌ ರಸ್ತೆ’ಗೆ “ರಾಮಸೇತು” ಎಂದು ಮರುನಾಮಕರಣ ಮಾಡುವುದಾಗಿ ಘಾಜಿಯಾಬಾದ್‌ ಮಹಾನಗರ ಪಾಲಿಕೆ ಘೋಷಿಸಿದೆ.

Advertisement

ಉತ್ತರಪ್ರದೇಶದ ಅತೀ ಉದ್ದದ ಎಲಿವೇಟೆಡ್‌ ರಸ್ತೆಗಳಲ್ಲಿ ಒಂದಾಗಿರುವ ಈ ಚತುಷ್ಪತ ರಸ್ತೆಯನ್ನು 2018ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಿದ್ದರು. ಘಾಜಿಯಾಬಾದ್‌ ಮತ್ತು ದೆಹಲಿ ನಡುವಿನ ಸುಗಮ ಸಂಚಾರಕ್ಕಾಗಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಅವರು 2014ರಲ್ಲಿ ಈ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next