Advertisement

ಉಪ್ಪಿನಂಗಡಿ: ಹೊಳೆಯಲ್ಲಿ ತೇಲಿಬಂತು ಮರಿಯಾನೆ ಶವ!

01:21 AM Jul 10, 2022 | Team Udayavani |

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಚೌಡೇಶ್ವರಿ ದೇವಾಲಯದ ಸಮೀಪ ಗುಂಡ್ಯ ಹೊಳೆ ಬದಿ ಮರಿ ಗಂಡಾನೆಯ ಶವ ಪತ್ತೆಯಾಗಿದೆ.

Advertisement

ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಗೆ ಬರುವ ಕೆಂಪು ಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 5 ತಿಂಗಳ ಪ್ರಾಯದ ಮರಿಯ ಶವ ಪತ್ತೆಯಾಗಿದೆ.

ತಾಯಿಯೊಂದಿಗೆ ಆಹಾರ ಅರಸಿ ಬರುವ ವೇಳೆ ಗುಡ್ಡದಿಂದ ಜಾರಿ ಬಿದ್ದು ಅಥವಾ ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next