Advertisement

ಮೈಸೂರು :ಕಾಡಾನೆ ಕಾಲಿಗೆ ಸಿಲುಕಿ ಕೂಲಿ ಕಾರ್ಮಿಕ ದುರ್ಮರಣ

09:54 AM May 05, 2019 | Vishnu Das |

ಎಚ್‌.ಡಿ.ಕೋಟೆ : ಇಲ್ಲಿನ ಹೈರಿಗೆ ಮಾದಾಪುರದಲ್ಲಿ ಕಾಡಾನೆಯೊಂದು ಕೂಲಿ ಕಾರ್ಮಿಕನೊಬ್ಬನ್ನು ತುಳಿದು ಸಾಯಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

Advertisement

ಮೃತ ರಾಯಚೂರು ಜಿಲ್ಲೆಯ ಕಕ್ಕೇರಿಯ 50 ವರ್ಷ ಪ್ರಾಯದ ಹನುಮಂತ ಎನ್ನುವ ಕಾರ್ಮಿಕ.

8 ಮಂದಿ ಕಾರ್ಮಿಕರು ನಾಲೆ ಕೆಲಸಕ್ಕೆಂದು ಬಂದಿದ್ದ ವೇಳೆಕಾಡಾನೆಗಳು ದಾಳಿ ಮಾಡಿವೆ. ಈ ವೇಳೆ ಆನೆ ಓಡಿಸುತ್ತಿದ್ದಾಗ ಹನುಮಂತ ದಾಳಿಗೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಎಂದು ತಿಳಿದು ಬಂದಿದೆ.

ಎಚ್‌.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next