Advertisement

ಚಿಕ್ಕಮಗಳೂರು : ರಸ್ತೆ ಮದ್ಯ ಭಾಗದಲ್ಲೇ ರಾಜಾರೋಷವಾಗಿ ಓಡಾಡಿದ ಕಾಡಾನೆ

10:37 PM Mar 31, 2021 | Team Udayavani |

ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ 11 ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿಗೆ ಕಾರಣವಾಗಿದೆ.

Advertisement

ರಸ್ತೆ ಮದ್ಯ ಭಾಗದಲ್ಲೇ ನಿಂತಿರುವ ಕಾಡಾನೆಯನ್ನು ಕಂಡು ಧರ್ಮಸ್ಥಳ  ಮತ್ತು  ಮಂಗಳೂರಿಗೆ  ತೆರಳುತ್ತಿದ್ದ ಪ್ರವಾಸಿಗರು  ಭಯ ಬೀತರಾಗಿ ವಾಪಾಸ್ ಹೋಗಿದ್ದಾರೆ.

ಇದನ್ನೂ ಓದಿ : ಸಿಡಿ ಪ್ರಕರಣ ಸತ್ಯಾಂಶ ಶೀಘ್ರ ಬಯಲು: ಡಾ. ನಾರಾಯಗೌಡ

ರಸ್ತೆಯ ಮದ್ಯದಲ್ಲಿ ರಾಜಾರೋಷವಾಗಿ ಕಾಡಾನೆಯ ಓಡಾಟ  ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಜನ ಸಾಮಾನ್ಯರಿಂದ ಬೇರೆಡೆ ಹೋಗುವ ಪ್ರವಾಸಿಗರಿಗೆ ಕಾಡಾನೆ ಪ್ರತ್ಯಕ್ಷ ಭೀತಿಯನ್ನು ಹುಟ್ಟಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next