Advertisement

Edneer ಶ್ರೀ ಚಾತುರ್ಮಾಸ್ಯ; ಪದಯಾನ ತಂಡದ ಭರತನಾಟ್ಯ

11:50 AM Sep 18, 2024 | Team Udayavani |

ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರ ಚತುರ್ಥ ಚಾತುರ್ಮಾಸ್ಯ ವೃತಾಚರಣೆಯ ಅಂಗವಾಗಿ ಪದಯಾನ ತಂಡದ ನೃತ್ಯ ನಿರ್ದೇಶಕಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಹಾಗೂ ಶಿಷ್ಯೆಯಂದಿರ ಭರತನಾಟ್ಯ ಕಾರ್ಯಕ್ರಮ ಮಂಗಳವಾರ(ಸೆ17 ) ನಡೆಯಿತು.

Advertisement

ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ವಿದ್ಯಾಮನೋಜ್ ಕಲ್ಲಡ್ಕ,ಹಾಡುಗಾರಿಕೆಯಲ್ಲಿ ಚಿನ್ಮಯ ಭಟ್ ಕಲ್ಲಡ್ಕ ,ಮೃದಂಗದಲ್ಲಿ ಗಿತೇಶ್ ಎ.ಜಿ ನೀಲೇಶ್ವರ ,ವಯೋಲಿನ್ ನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದರು.ಶ್ರೀದೇವಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ಅಪಾರ ಭಕ್ತರು ಮತ್ತು ಶ್ರೀಪಾದರು ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next