Advertisement

Delhi ಸಿಎಂ ಕೇಜ್ರಿವಾಲ್‌ ವಿರುದ್ಧ ಇ.ಡಿ. 7ನೇ ಪೂರಕ ಆರೋಪಪಟ್ಟಿ

11:43 PM Jul 09, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಸಲ್ಲಿಸಿದ 7ನೇ ಪೂರಕ ಆರೋಪಪಟ್ಟಿಯನ್ನು ವಿಶೇಷ ಕೋರ್ಟ್‌ ಮಂಗಳವಾರ ಸ್ವೀಕರಿಸಿದೆ. ಅಲ್ಲದೇ ಕೇಜ್ರಿವಾಲ್‌ಗೆ ಜು.12ಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

Advertisement

ಈಗಾಗಲೇ ಜೈಲಿನಲ್ಲಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಜೊತೆಗೆ, ಆಮ್‌ ಆದ್ಮಿ ಪಕ್ಷದ ಹೆಸರನ್ನೂ ಈ ಪೂರಕ ಆರೋಪಟ್ಟಿಯಲ್ಲೂ ಇ.ಡಿ. ಸೇರಿಸಿದೆ.

ಆಪ್‌ ಮುಗಿಸಲು ಬಿಜೆಪಿ ಸಂಚು- ಆರೋಪ: ಕೇಂದ್ರ ಸರಕಾರವು ಆಮ್‌ ಆದ್ಮಿ ಪಕ್ಷವನ್ನು ಮುಗಿ ಸಲು ಸಂಚು ರೂಪಿಸಿದೆ ಎಂದು ಆಪ್‌ನ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್‌ ಗುಪ್ತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next