Advertisement

ಭಾರತ್ ಬಂದ್: ಮಂಗಳೂರಿಗೆ ತಟ್ಟದ ಬಂದ್ ಬಿಸಿ, ವಾಹನ ಸಂಚಾರ ಎಂದಿನಂತೆ

09:25 AM Dec 08, 2020 | keerthan |

ಮಂಗಳೂರು: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಬಿಸಿ ಸದ್ಯಕ್ಕೆ ಮಂಗಳೂರು ನಗರಕ್ಕೆ ತಟ್ಟಿಲ್ಲ.

Advertisement

ಮಂಗಳವಾರ ಬೆಳಗ್ಗಿನಿಂದಲೇ ಕೆಎಸ್ಆರ್ ಟಿಸಿ, ಸಿಟಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದೆ. ಉಳಿದಂತೆ ಆಟೋ ರಿಕ್ಷಾಗಳ ಒಡಾಟವೂ ಇದ್ದು, ಹೋಟೆಲ್ ಗಳು, ಅಂಗಡಿಗಳು ಗ್ರಾಹಕರ ಸೇವೆಗೆ ತೆರೆದಿದೆ.

ಇದನ್ನೂ ಓದಿ:ಇಂದು ಭಾರತ ಸ್ತಬ್ಧ; ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಹೋರಾಟ

ಇಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರಿನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next