Advertisement

Duleep Trophy; ದಕ್ಷಿಣ ವಲಯಕ್ಕೆ ವಿಹಾರಿ ನಾಯಕ

11:29 PM Jun 14, 2023 | Team Udayavani |

ಹೊಸದಿಲ್ಲಿ: ಇದೇ ತಿಂಗಳ 28ರಂದು ಆರಂಭವಾಗಲಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗಾಗಿ ದ. ವಲಯ ತಂಡವನ್ನು ಪ್ರಕಟಿಸ ಲಾಗಿದೆ. ಹನುಮ ವಿಹಾರಿ ನಾಯಕರಾಗಿದ್ದಾರೆ.

Advertisement

ದಕ್ಷಿಣ ವಲಯ ತಂಡ: ಹನುಮ ವಿಹಾರಿ (ನಾಯಕ), ಮಾಯಾಂಕ್‌ ಅಗರ್ವಾಲ್‌ (ಉಪ ನಾಯಕ), ಆರ್‌. ಸಮರ್ಥ್, ಬಿ. ಸಾಯಿ ಸುದರ್ಶನ್‌, ರಿಕಿ ಭುಯಿ, ಕೆ.ಎಸ್‌. ಭರತ್‌, ವಾಷಿಂಗ್ಟನ್‌ ಸುಂದರ್‌, ಸಚಿನ್‌ ಬೇಬಿ, ಪ್ರದೋಶ್‌ ಸುಂದರ್‌ ಪಾಲ್‌, ಸಾಯಿ ಕಿಶೋರ್‌, ವಿದ್ವತ್‌ ಕಾವೇರಪ್ಪ, ವೈಶಾಖ್‌ ವಿಜಯ್‌ ಕುಮಾರ್‌, ಕೆ.ವಿ. ಶಶಿಕಾಂತ್‌, ದರ್ಶನ್‌ ಮಿಸಾಲ್‌, ತಿಲಕ್‌ ವರ್ಮ.

 

Advertisement

Udayavani is now on Telegram. Click here to join our channel and stay updated with the latest news.

Next