Advertisement

ಹೊಸಬರ ಧೈರ್ಯಂ ಸರ್ವತ್ರ ಸಾಧನಂ

03:36 PM Aug 27, 2021 | Team Udayavani |

ಧೈರ್ಯಂ ಸರ್ವತ್ರ ಸಾಧನಂ’- ಹೀಗೊಂದು ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ. ವಿಭಿನ್ನವಾದ ಪೋಸ್ಟರ್‌ನಲ್ಲಿ ಮಾಡಿದ್ದು, ಹರಿದ ದಿನಪತ್ರಿಕೆ, ಹಂದಿ, ಬಂದೂಕು ಹಿಡಿದು ಪ್ರಾಣಿ ಮೇಲೆ ಗುರಿ ಇಟ್ಟಿರುವ ವ್ಯಕ್ತಿ ಇರುವ ಈ ಪೋಸ್ಟರ್‌ ಚಿತ್ರದ ಕಥಾಹಂದರಕ್ಕೆ ಪೂರಕವಾಗಿದೆ ಯಂತೆ.

Advertisement

ಚಿತ್ರಕ್ಕೆ “ಜಾಯಿನ್‌ ದಿ ಅಡ್ವಂಚೆರ್‌’ ಎಂಬ ಅಡಿಬರಹವಿದೆ. ಸಂಭಾಷಣೆಗಾರ ಎ.ಆರ್‌.ಸಾಯಿರಾಂ ಈ ಚಿತ್ರದ ನಿರ್ದೇಶಕರು. ಎ.ಪಿ.ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಆನಂದ್‌ ಬಾಬು.ಜಿ ನಿರ್ಮಾಣ ಮಾಡುತ್ತಿದ್ದಾರೆ.

ಶಿವಮೊಗ್ಗ,ಶಿರಸಿ,ಸುರಪುರ, ತುಮಕೂರು ಮತ್ತು ದೇವರಾಯನ ದುರ್ಗದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ತಾರಾ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next