Advertisement

ಮಾದಕದ್ರವ್ಯ ವ್ಯಸನ ಜಾಗೃತಿ

10:49 PM Jun 29, 2019 | Team Udayavani |

ಹೆಬ್ರಿ: ಪಿಆರ್‌ಎನ್‌ ಅಮೃತ ಭಾರತಿ ಪ.ಪೂ. ಕಾಲೇಜಿನಲ್ಲಿ ಜೂ. 29ರಂದು ಹೆಬ್ರಿ ಪೋಲೀಸ್‌ ಠಾಣಾ ವತಿಯಿಂದ ಮಾದಕದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮ ನಡೆಯಿತು.

Advertisement

ಹೆಬ್ರಿಯ ಠಾಣಾಧಿಕಾರಿ ಮಹಾಬಲ ಶೆಟ್ಟಿ ಅವರು ಮಾದಕ ದ್ರವ್ಯಜಾಲದ ಹಾನಿಯ ಬಗ್ಗೆ ವಿವರಿಸಿದರು. ರಸ್ತೆ ಸುರಕ್ಷೆಯ ಬಗ್ಗೆಯೂ ಮಾತನಾಡಿದ ಅವರು, ವಾಹನಕ್ಕೆ ಇರಬೇಕಾದ ಅಗತ್ಯದಾಖಲೆಯ ಕುರಿತು ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಪೊಲೀಸ್‌ ಸಿಬಂದಿ ದಿನೇಶ್‌ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿ. ಶಿಕ್ಷಕ ವಿಜಯ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next