Advertisement

ಮಂಗಳೂರು: ಲಂಗರು ಹಾಕಿದ್ದ ಡ್ರೆಜ್ಜರ್‌ ಮುಳಗಡೆ

10:09 AM Sep 05, 2019 | keerthan |

ಸುರತ್ಕಲ್:‌ ನವಮಂಗಳೂರು ಬಂದರಿನಲ್ಲಿ ದುರಸ್ಥಿಗಾಗಿ ಲಂಗರು ಹಾಕಿದ್ದ ಹೂಳೆತ್ತುವ ಯಂತ್ರ (ಡ್ರೆಜ್ಜರ್)‌ ಮುಳುಗಡೆಯಾಗಿದೆ.

Advertisement

ಕರಾವಳಿ ರಕ್ಷಣಾ ಪಡೆಯಿಂದ ಡ್ರೆಜ್ಜರ್‌ ನ್ನು ಮೇಲೆತ್ತುವ ಪ್ರಯತ್ನವಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದ್ದ ಕಾರಣ ಪ್ರಯತ್ನ ಸಫಲವಾಗಲಿಲ್ಲ ಎಂದು ವರದಿಯಾಗಿದೆ.

ಸಪ್ಟೆಂಬರ್‌ 15ರಿಂದ ಹೂಳೆತ್ತುವ ಕಾರ್ಯ ನಡೆಬೇಕಿತ್ತು. ಹೀಗಾಗಿ ಡ್ರೆಜ್ಜರ್‌ ನ ರಿಪೇರಿ ಕಾರ್ಯ ನಡೆಯುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next