Advertisement

ಮನಸೆಳೆದ ನಾಟ್ಯರೂಪಕ

12:41 PM Aug 20, 2018 | |

ಬೆಂಗಳೂರು: ನಗರದ ಚಿತ್ರನಾಟ್ಯ ಫೌಂಡೇಷನ್‌ ವತಿಯಿಂದ ಭಾನುವಾರ ಹಂಪಿನಗರದ ಗ್ರಂಥಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಟ್ಯರೂಪಕ ಕಾರ್ಯಕ್ರಮ ನೆರೆದ ಕಲಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

Advertisement

“ನಮ್ಮ ನಡುವಿನ ದೇವರು’ ಶೀರ್ಷಿಕೆಯಲ್ಲಿ ಮೂಡಿಬಂದ ಈ ನೃತ್ಯರೂಪಕದಲ್ಲಿ ಸುಮಾರು 40 ಕಲಾವಿದರು ಭಾಗವಹಿಸಿದ್ದರು. ಆದಿವಾಸಿ ದೇವರಿಂದ ಇವತ್ತಿನ “ಗೂಗಲ್‌ ಈಸ್‌ ಗಾಡ್‌’ ಎಂಬ ಪರಿಕಲ್ಪನೆವರೆಗೆ ದೇವರ ಕಲ್ಪನೆ ಬೆಳೆದು ಬಂದಿರುವುದನ್ನು ದೃಶ್ಯರೂಪದಲ್ಲಿ ನೃತ್ಯ ನಿರ್ದೇಶಕರಾದ ಡಾ.ಎಲ್‌.ಜಿ.ಮೀರಾ ಅವರು ಕಟ್ಟಿಕೊಟ್ಟರು.

ಇದಕ್ಕೂ ಮೊದಲು, ಭೂಮಿಕಾ ಕಲಾ ಪ್ರತಿಷ್ಠಾನದ ದಿವಾಕರ್‌ ಕಶ್ಯಪ್‌ ಮತ್ತವರ ಶಿಷ್ಯರಿಂದ ಸುಗಮ ಸಂಗೀತ ಕಾರ್ಯಕ್ರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next