Advertisement

ಒಣಗಿದ ಎಲೆ ಮೇಲೆ ಚಿತ್ತಾರ ಬಿಡಿಸಿ…

04:20 PM Feb 03, 2018 | Team Udayavani |

ಕಲಾವಿದನ ಕಣ್ಣಿಗೆ ಭೂಮಿಯ ಯಾವ ವಸ್ತುವೂ ಅಪ್ರಯೋಜಕವಾಗಿ ತೋರುವುದಿಲ್ಲ. ಈಗ, ಒಣಗಿದ ಎಲೆಯಲ್ಲೂ ಕಲೆ ಹೇಳಿಕೊಳ್ಳಲು ಸಿದ್ಧವಾಗಿರುವವರು ಬಿಂದಿಯಾ ಪ್ರತಾಪ್‌ ಎಂಬ ಕಲಾವಿದ. ಒಣಗಿದ ಚೆಂದದ ಎಲೆ ಮೇಲೆ ಹೇಗೆ ವಾಟರ್‌ ಕಲರ್‌ ಬಳಸಿ, ಸೆಳೆಯುವಂಥ ಚಿತ್ರ ಬಿಡಿಸಬಹುದು ಎಂಬುದನ್ನು ಹೇಳಿಕೊಡಲೆಂದೇ ಪ್ರತಾಪ್‌ ಕಾರ್ಯಾಗಾರ ಏರ್ಪಡಿಸಿದ್ದಾರೆ. ಫೆಬ್ರವರಿಯೆಂದರೆ ಎಲೆಗಳೆಲ್ಲ ಒಣಗಿ, ಉದುರುವ ಕಾಲ. ಇವರು ಆ ಎಲೆಯನ್ನೇ ಕ್ಯಾನ್ವಾಸ್‌ ಮಾಡಿಕೊಂಡಿದ್ದಾರೆ. ಈ ವಿಶಿಷ್ಟ ಕಾರ್ಯಾಗಾರದಲ್ಲಿ ನೀವೂ ಪಾಲ್ಗೊಳ್ಳಬಹುದು.

Advertisement

ಯಾವಾಗ?: ಫೆ.11, ಭಾನುವಾರ, ಬೆ.11
ಎಲ್ಲಿ?: ಡೈಲಾಗ್ಸ್‌ ಕೆಫೆ, ಕೋರಮಂಗಲ, 4ನೇ ಬ್ಲಾಕ್‌

Advertisement

Udayavani is now on Telegram. Click here to join our channel and stay updated with the latest news.

Next