Advertisement

ವಾರ್ತಾ ಭವನದಲ್ಲಿ ಡಾ|ರಾಜಕುಮಾರ್‌ ಜಯಂತಿ

01:29 PM Apr 25, 2021 | Team Udayavani |

ಹಾವೇರಿ: ಜಿಲ್ಲಾ ವಾರ್ತಾ ಭವನದಲ್ಲಿ ಕನ್ನಡದಮೇರುನಟ ಡಾ|ರಾಜಕುಮಾರ್‌ ಅವರ 92ನೇಜಯಂತಿಯನ್ನು ಪುಷ್ಪಾರ್ಚನೆ ಮೂಲಕ ಸರಳವಾಗಿಆಚರಿಸಲಾಯಿತು.

Advertisement

ಕೋವಿಡ್‌ ಸೋಂಕು ಹಾಗೂ ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲಾ ವಾರ್ತಾ ಭವನದಲ್ಲಿಶನಿವಾರ ಡಾ|ರಾಜಕುಮಾರ್‌ ಅವರ ಭಾವಚಿತ್ರಕ್ಕೆಮಾಲಾರ್ಪಣೆ ಮಾಡಿ ಶ್ರದ್ಧಾ ಪೂರ್ವಕವಾಗಿ ಗೌರವಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಾರ್ತಾಧಿ ಕಾರಿಬಿ.ಆರ್‌.ರಂಗನಾಥ್‌, ಸಾಹಿತಿ ಸತೀಶ ಕುಲಕರ್ಣಿ,ವಾರ್ತಾ ಸಹಾಯಕರಾದ ಭಾರತಿ ಎಚ್‌. ಹಾಗೂಕಚೇರಿ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next