Advertisement

ಉಪ ಚುನಾವಣೆ ನಡೆಯುವುದು ಅನುಮಾನ: ಡಾ.ಕೆ.ಸುಧಾಕರ್

09:19 AM Oct 03, 2019 | Sriram |

ಚಿಕ್ಕಬಳ್ಳಾಪುರ: ಶಾಸಕರ ಅನರ್ಹ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದು ಪಡಿಸುವ ವಿಶ್ವಾಸ ನೂರಕ್ಜೆ ನೂರಷ್ಟು ಇದ್ದು ಸದ್ಯ ಘೋಷಣೆ ಅಗಿರುವ ಉಪ ಚುನಾವಣೆ ನಡೆಯುವ ಬಗ್ಗೆ ಅನುಮಾನ ಇದೆಯೆಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು

ನಮ್ಮ ಅನರ್ಹ ಪ್ರಕರಣ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಆಗಿದ್ದು ನಮ್ಮ ಅನರ್ಹ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸುವ ವಿಶ್ವಾಸವಿದೆ. ಆ ಮೂಲಕ ನಮಗೆ ನ್ಯಾಯ ಸಿಗಲಿದ್ದು ಉಪ ಚುನಾವಣೆ ನಡೆಯುತ್ತಾ ಅಥವ ಇಲ್ಲವಾ ಎನ್ನುವುದು ಸುಪ್ರೀಂಕೋರ್ಟ್ ತೀರ್ಮಾನ ಬಳಿಕ ನಿರ್ಧಾರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next