Advertisement

ಕಣ್ಣು ಬೇನೆ ಕಾಯಿಲೆಯ ಬಗ್ಗೆ ಆತಂಕಬೇಡ : ಡಾ.ಅನಿಲ್ ಕುಮಾರ್ ನಾಯ್ಕ

09:47 PM Aug 01, 2023 | Team Udayavani |

ಹಳಿಯಾಳ : ತಾಲ್ಲೂಕಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಕಣ್ಣು ಬೇನೆ ಕಾಯಿಲೆ ವ್ಯಾಪಕವಾಗಿದ್ದು, ಈ ಬಗ್ಗೆ ಯಾವುದೇ ಆತಂಕಬೇಡ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರು ಹೇಳಿದರು.

Advertisement

ಅವರು ಇಂದು ಪಟ್ಟಣದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೆ ಹಳಿಯಾಳ ತಾಲ್ಲೂಕು ವ್ಯಾಪ್ತಿಯಲ್ಲಿ ಕಣ್ಣು ಬೇನೆಗೆ ಸಂಬಂಧಿಸಿದಂತೆ ಆಯಾಯ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಔಷಧಿಗಳನ್ನು ಪೊರೈಸಲಾಗುತ್ತಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next