Advertisement

ಪಿಕೆಪಿಎಸ್‌ನಿಂದ ಪರಿಹಾರ ನಿಧಿಗೆ ದೇಣಿಗೆ

04:19 AM May 15, 2020 | Suhan S |

ಕುಳಗೇರಿ ಕ್ರಾಸ್‌: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಾದಾಮಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಪರಿಹಾರ ನಿ ಧಿಗೆ 50 ಸಾವಿರ ದೇಣಿಗೆ ನೀಡಿದರು.

Advertisement

ಪಿಕೆಪಿಎಸ್‌ ಅಧ್ಯಕ್ಷ ಬಸವರಾಜ ಹಟ್ಟಿ ಚೆಕ್‌ ಹಸ್ತಾಂತರಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಆರ್ಥಿಕವಾಗಿ ಸಂಘ-ಸಂಸ್ಥೆ ಸೇರಿದಂತೆ ವೈಯಕ್ತಿಕವಾಗಿ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಶ್ರೀಕಾಂತ ಪೂಜಾರ, ನಿರ್ದೇಶಕರಾದ ಆನಂದ ಕರಲಿಂಗನ್ನವರ, ಬಸಪ್ಪ ಧರೇಗೌಡ್ರ, ಯಲ್ಲಪ್ಪ ಕುಟಕನಕೇರಿ, ಶ್ರೀಕಾಂತ ಅಡಪಟ್ಟಿ, ಸಿದ್ದಪ್ಪ ಕರಕಿಕಟ್ಟಿ, ಲಕ್ಷ್ಮಣ ಬಿಂಕದಕಟ್ಟಿ, ದುರ್ಗಪ್ಪ ಮಾದರ, ಹನಮವ್ವ ಪವಾಡಿ ನಾಯ್ಕರ, ರಾಮವ್ವ ಬೀರಗೌಡ್ರ, ಶಿವಾನಂದ ಚೋಳನ್ನವರ, ಶೇಖಪ್ಪ ಪವಾಡಿನಾಯ್ಕರ್‌, ಶಿವಾನಂದ ಹಿರ್ಲವರ, ಸಿಬ್ಬಂದಿ ಟಿ.ಎನ್‌. ಮಣ್ಣೂರ, ಎಂ.ಎಚ್‌. ಪೂಜಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next