Advertisement

Doddangudde: ದ್ವಿಚಕ್ರ ವಾಹನ ಕಳವು; ದೂರು ದಾಖಲು

07:11 PM Oct 24, 2024 | Team Udayavani |

ಉಡುಪಿ: ಮನೆಯ ಎದುರುಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಉಡುಪಿಯ ಶಂಶೀರ ಅವರು ಜು.19ರಂದು ದೊಡ್ಡಣಗುಡ್ಡೆ ಮಸೀದಿ ಹಿಂಭಾಗದಲ್ಲಿ ಪರಿಚಯವಿರುವ ರತ್ನಾ ಅವರ ಮನೆಯ ಮುಂದೆ ಸಂಜೆ 7.15ಕ್ಕೆ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮನೆಯ ಒಳಗೆ ಹೋಗಿದ್ದರು. 7.20ಕ್ಕೆ ನೋಡಿದಾಗ ವಾಹನ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next