Advertisement
ತಮಿಳುನಾಡಿನ ಕಾಂಚೀಪುರಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರ ಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಸ್ವಾರ್ಥ ನಿರ್ಧಾರದಿಂದ ಕೂಡಿವೆ. ಅತ್ಯುತ್ತಮ ಸೇನೆ ಅಗತ್ಯವನ್ನು ಅವರು ಮನಗಾಣುವುದಿಲ್ಲ ಎಂದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ “ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಂಡು ಹಾರಿಸಿ ಕೊಲ್ಲುತ್ತೀರಾ’ ಎಂದು ಹಿಂದೂ ಮಹಾಸಭಾಕ್ಕೆ ಪ್ರಶ್ನೆ ಮಾಡಿದ್ದ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, “ಬೆದರಿಕೆ , ಬೈಗುಳಗಳ ವಿರುದ್ಧ ಚಿಂತೆ ಮಾಡುವುದಿಲ್ಲ’ ಎಂದಿದ್ದಾರೆ.
Advertisement
ಬೆದರಿಕೆ, ಬೈಗುಳಗಳಿಗೆ ಬಗ್ಗುವುದಿಲ್ಲ
12:30 AM Mar 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.