Advertisement

DMK;  ರಿವಾಜು ಮೀರಿ ದೀಪಾವಳಿ ಶುಭಕೋರಿದ ಡಿಸಿಎಂ ಉದಯನಿಧಿ!

01:55 AM Oct 28, 2024 | Team Udayavani |

ಚೆನ್ನೈ: ಡಿಎಂಕೆ ಪಕ್ಷದ ರಿವಾಜುಗಳನ್ನು ಮೀರಿ ತಮಿಳು ನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ ದೀಪಾವಳಿ ಹಬ್ಬಕ್ಕೆ ಹಿಂದೂಗಳಿಗೆ ಶುಭ ಕೋರಿದ್ದಾರೆ. “ಯಾರಿಗೆ ಹಬ್ಬದ ಆಚರಣೆಯಲ್ಲಿ ನಂಬಿಕೆ ಇದೆಯೋ ಅವರಿಗೆ ಶುಭಾಶಯ ಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ಮಾಜಿ ಸಿಎಂ ಕರುಣಾನಿಧಿ ಸೇರಿ ಡಿಎಂಕೆ ಪಕ್ಷದ ಯಾವ ನಾಯಕರೂ ದೀಪಾವಳಿಗೆ ಶುಭಕೋರುತ್ತಿರಲಿಲ್ಲ. ಇದಕ್ಕೆ ಬಿಜೆಪಿ ನಾಯಕ ನಾರಾಯಣ್‌ ತಿರುಪತಿ ತಿರುಗೇಟು ನೀಡಿ, “ನಂಬಿಕೆ ಇಲ್ಲದವರು ನರಕಾಸುರನಂತೆ ಬದುಕಲಿ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next